ಅಸುರ ಗುರು ಶುಕ್ರಾಚಾರ್ಯ / Asura Guru Shukracharya
₹350 Original price was: ₹350.₹315Current price is: ₹315.
ವೀರತಪಸ್ವಿ ಪರಶುರಾಮ / Veeratapasvi Parashurama
₹375 Original price was: ₹375.₹337Current price is: ₹337.
ಕದಡಿದ ಕಣಿವೆ / Kadadida Kanive
Author:B S Jayaprakasha Narayana
Pages:330
Edition: 2015
Book Size: 1/8th Demmy
Binding: Paper Back
Publisher: Vasantha Prakashana
Description
ಕದಡಿದ ಕಣಿವೆ / Kadadida Kanive – ‘ಕದಡಿದ ಕಣಿವೆ- ಕಾಶ್ಮೀರಿ ಪಂಡಿತರ ನೋವು- ನರಳಾಟ’ ರಾಹುಲ್ ಪಂಡಿತ ಅವರ ಇಂಗ್ಲಿಷ್ ಕೃತಿಯನ್ನು ಲೇಖಕ ಜಯಪ್ರಕಾಶ ನಾರಾಯಣ ಬಿ.ಎಸ್. ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಕಾಶ್ಮೀರಿ ಪಂಡಿತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೃತಿ. ಪತ್ರಕರ್ತರೂ, ಲೇಖಕರೂ ಆದ ಬಿ.ಎಸ್. ಜಯಪ್ರಕಾಶ್ ನಾರಾಯಣ ಅವರು ಇಂಗ್ಲಿಷ್ ಬರಹಗಾರ ರಾಹುಲ್ ಪಂಡಿತ್ ಅವರ `ಅವರ್ ಮೂನ್ ಹ್ಯಾಸ್ ಬ್ಲಡ್ ಕ್ಲಾಟ್ಸ್ ‘ ಎಂಬ ಮಹತ್ವದ ಕೃತಿಯನ್ನು `ಕದಡಿದ ಕಣಿವೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
