ಅಪರಾಧದ ಆ ಕ್ಷಣ / Aparadhada Aa Kshna
ಅಪರಾಧದ ಆ ಕ್ಷಣ / Aparadhada Aa Kshna Original price was: ₹150.Current price is: ₹135.
Back to products
ಪೊಲೀಸ್ ಎನ್‌ಕೌಂಟರ್ / Police Encounter
ಪೊಲೀಸ್ ಎನ್‌ಕೌಂಟರ್ / Police Encounter Original price was: ₹200.Current price is: ₹180.

ಜುಗಲಬಂದಿ ಚಿಂತಕ ಡಾ ಯು ಆರ್ ಅನಂತಮೂರ್ತಿ / Jugalabandi Chinthaka U R Ananthamurthy

Author: G K Ravindrakumar

Pages:128

Edition: 2019

Book Size: 1/8th Demmy

Binding: Paper Back

Publisher: Chethana Book House

Original price was: ₹75.Current price is: ₹63.

In stock

Description

ಜುಗಲಬಂದಿ ಚಿಂತಕ ಡಾ ಯು ಆರ್ ಅನಂತಮೂರ್ತಿ / Jugalabandi Chintaka U R Ananthamurthy -‘ಯು.ಆರ್. ಅನಂತಮೂರ್ತಿ’ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ಜ್ಞಾನಪೀಠ ಪ್ರಶಸ್ತಿ ವಿಜೇತರು ಸರಣಿಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯನ್ನು ಲೇಖಕ ಬಸವರಾಜ ಸಬರದ ಸಂಪಾದಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ 1955ರಿಂದ 1995 ರವರೆಗೆ ನಲವತ್ತು ವರ್ಷಗಳ ಅವಧಿಯಲ್ಲಿ ಡಾ.ಯು. ಆರ್. ಅನಂತಮೂರ್ತಿಯವರು ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಈ ಚಿಕ್ಕ ಪುಸ್ತಿಕೆಯಲ್ಲಿ ಅವರ ಕಾದಂಬರಿಗಳನ್ನು ತೌಲನಿಕ ವಿವೇಚನೆಗೊಳಪಡಿಸಿ ವಿಮರ್ಶಿಸಲಾಗಿದೆ. ಅವರ ಉಳಿದ ಕೃತಿಗಳ ಪರಿಚಯ ಸಮೀಕ್ಷೆ ಮಾತ್ರ ಇಲ್ಲಿ ಸಾಧ್ಯವಾಗಿದೆ ಎಂದಿದ್ದಾರೆ ಬಸವರಾಜ ಸಬರದ. ಈ ಕೃತಿಯಲ್ಲಿ ಮೊದಲಿಗೆ ವ್ಯಕ್ತಿ-ಜಿವನ ಮಾಹಿತಿ ಇದ್ದರೆ ಆನಂತರದಲ್ಲಿ ಕೃತಿಗಳ ಕುರಿತ ಮಾಹಿತಿಗಳಿವೆ. ಕಾದಂಬರಿಗಳ ತೌಲನಿಕ ವಿವೇಚನೆ, ಸಣ್ಣ ಕಥೆಗಳು, ಕಾವ್ಯ, ನಾಟಕ, ವಿಮರ್ಶೆ ಕುರಿತ ವಿಶ್ಲೇಷಣೆಗಳೊಂದಿಗೆ ಸಮಾರೋಪ, ಹಾಗೂ ಅನುಬಂಧ ಸಂಕಲನಗೊಂಡಿವೆ.