ವನದಲ್ಲಿ ಪಾಂಡವರು / Vanadalli Paandavaru

Author: Dr K S Narayanacharya

Pages:352

Edition: 2022

Book Size: 1/8th Demmy

Binding: Paper Back

Publisher: Sahitya Prakashana

Original price was: ₹450.Current price is: ₹405.

In stock

Description

ವನದಲ್ಲಿ ಪಾಂಡವರು / Vanadalli Paandavaru – ಅಜ್ಞಾನತವಾಸ ಅನುಭವಿಸಲು ಪಾಂಡವರು ಕಾಡಿಗೆ ಬಂದಾಗ ಅವರು ಅನುಭವಿಸಿದ ಸಂಕಷ್ಟಗಳು ಹಾಗೂ ಅವುಗಳನ್ನು ಎದುರಿಸಿಕೊಂಡ ಬಗೆಗಳ ಕುರಿತು ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ವಿವರವಾಗಿ ಬರೆದ ಕೃತಿ-ವನದಲ್ಲಿ ಪಾಂಡವರು. ಅಜ್ಞಾತವಾಸದ ನಿಯಮಗಳನ್ನು ಮುರಿಯಲು ಧುರ್ಯೋಧನನ ಯೋಜನೆಗಳಿಗೆ ಪಾಂಡವರ ಎಚ್ಚರಿಕೆಯ ನಡೆಗಳು, ಕೀಚಕನ ಸಂಹಾರದಂತಹ ಪ್ರಸಂಗಗಳು, ಅರಗಿನ ಮನೆಗೆ ಬೆಂಕಿ ಇಟ್ಟ ಸನ್ನಿವೇಶಗಳು ಹೀಗೆ ಪಾಂಡವರು ವನದಲ್ಲಿದ್ದಾಗಿನ ಕಥನಗಳನ್ನು ಲೇಖಕರು ನೆನಪಿಸುತ್ತಾ, ಮಹಾಭಾರತದ ಮಹಾಕಾವ್ಯದ ಹರವುವನ್ನು ತೋರುತ್ತಾರೆ.