ಶ್ರೀ ಕೃಷ್ಣದೇವರಾಯ (ಮರೆಯಲಾಗದ ಸಾಮ್ರಾಜ್ಯದ ಮಹಾಸಾಮ್ರಾಟ) / Sri Krishnadevaraya (Mareyalagada Samrajyada Mahasamrata)
₹650 Original price was: ₹650.₹585Current price is: ₹585.
ಕಾಶ್ಮೀರವೆಂಬ ಖಾಲಿ ಕಣಿವೆ / Kashmeeravemba Khali Kanive
₹150 Original price was: ₹150.₹135Current price is: ₹135.
ಅವನು ಶಾಪಗ್ರಸ್ತ ಗಂಧರ್ವ.. / Avanu..Shapagrastha Gandharva
Author: Santhoshkumar Mehandale
Pages:200
Edition: 2020
Book Size: 1/8th Demmy
Binding: Paper Back
Publisher: Sneha Book House
Description
ಅವನು ಶಾಪಗ್ರಸ್ತ ಗಂಧರ್ವ.. / Avanu..Shapagrastha Gandharva – ಲೇಖಕ ಸಂತೋಷ ಕುಮಾರ ಮೆಹೆಂದಳೆ ಅವರ ಕಾದಂಬರಿ-ಅವನು ಶಾಪಗ್ರಸ್ತ ಗಂಧರ್ವ. ಹೆಣ್ಣನ್ನು ಅರ್ಥೈಸಿಕೊಳ್ಳುವಲ್ಲಿ ಗಂಡು ವಿಫಲನಾಗುತ್ತಾನೆ, ಏಕೆ? ಆ ಸೂಕ್ಷ್ಮತೆ ಗಂಡಿಗೆ ಇಲ್ಲವೆ? ಕೆಲವೊಂದು ವೇಳೆ ಇದೇ ಕಾರಣಕ್ಕೆ ಗಂಡು ಶಾಪಗ್ರಸ್ತನಾಗಿಯೇ ಉಳಿದು ಬಿಡುತ್ತಾನೆ, ಪ್ರೇಮದ ಬಗ್ಗೆ ಹೆಣ್ಣು ಎಷ್ಟೊಂದು ಅರ್ಥ ಮಾಡಿಕೊಳ್ಳುತ್ತದೋ ಅದು ಗಂಡಿಗೆ ಅನ್ವಯಿಸಿ ಹೇಳಲಿಕ್ಕಾಗದು, ಏಕೆ? ಇಂತಹ ಸೂಕ್ಷ್ಮ ವಿಷಯಗಳ ಗೋಜಲು ಬಿಡಿಸುವ ಹಾಗೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ ಎಲ್ಲವೂ ಕುತೂಹಲ ಕೆರಳಿಸುತ್ತವೆ.
